Description
ಮಹಾರಾಷ್ಟ್ರದ ಸಂತರು. ಬೀದಿಗಳನ್ನು ಗುಡಿಸುವುದು, ಸೌದೆ ಒಡೆಯುವುದು ಯಾವುದೂ ತಮ್ಮ ಗೌರವಕ್ಕೆ ಕುಂದೆಂದು ಭಾವಿಸಲಿಲ್ಲ. ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಜನರ ಸೇವೆಯಲ್ಲಿ ದೇವರ ಸೇವೆಯನ್ನು ಕಂಡರು.
Specification
Additional information
| book-no | 391 |
|---|---|
| author-name | |
| published-date | 1979 |
| language | Kannada |






