Description
ರಾಜಾಧಿರಾಜರ ಅಳಿವು ಉಳಿವುಗಳನ್ನು ಅಂಗೈಯಲ್ಲಿಟ್ಟುಕೊಂಡರೂ ತಾನು ಎಂದೂ ಸಿಂಹಾಸನವನ್ನು ಬಯಸದ ಭವ್ಯ ಪುರುಷ. ಸೆರೆಮನೆಯಲ್ಲಿ ಹುಟ್ಟಿ, ಕಾಡಿನಲ್ಲಿ ಏಕಾಕಿಯಾಗಿ ಈ ಪ್ರಪಂಚವನ್ನು ಬಿಟ್ಟ ಯೋಗಿ. ಗೀತಾಚಾರ್ಯ, ಭಾರತೀಯರ ಹೃದಯಗಳಲ್ಲಿ ನೆಲೆಸಿರುವ ಧರ್ಮಸಂಸ್ಥಾಪಕ.
Specification
Additional information
| book-no | 51 |
|---|---|
| author-name | |
| published-date | 1974 |
| language | Kannada |






