Description
ದಾನಕ್ಕೆ, ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರು ಕರ್ಣ ಎನ್ನುವಂತೆ ಬದುಕಿದ ಮಹಾಭಾರತದ ವೀರ. ಹೀನ ಕುಲದವನೆಂದು ಜರಿಸಿಕೊಳ್ಳುವ ದೌರ್ಭಾಗ್ಯ ಅವನದಾಯಿತು. ಚಕ್ರವರ್ತಿಯ ಸಿಂಹಾಸನಕ್ಕಿಂತ ನಿಷ್ಠೆ ಮುಖ್ಯ ಎಂದು ಬದುಕಿದ. ಸ್ವಾಮಿಗಾಗಿ ಪ್ರಾಣವನ್ನೇ ಅರ್ಪಿಸಿದ.
Specification
Additional information
book-no | 66 |
---|---|
author-name | |
published-date | 1975 |
language | Kannada |