Description
ಪ್ರಸಿದ್ಧರಾದ ಏಳು ಋಷಿಗಳಲ್ಲಿ ಒಬ್ಬರು. ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಹಾರ, ಬಟ್ಟೆಗಳನ್ನು ಕೊಟ್ಟು ವಿದ್ಯಾಭ್ಯಾಸ ಮಾಡಿಸುತ್ತಿದ್ದ ಕುಲಪತಿ. ಕೋಪವನ್ನು ತಡೆಯದೆ ತಪ್ಪು ಮಾಡಿದರೂ ತಿದ್ದಿಕೊಳ್ಳುವ ವಿವೇಕ ತೋರಿದರು. ಕ್ಷಾಮ ಬಂದಾಗ ಕಷ್ಟ ಪಡುತ್ತಿದ್ದವರಿಗಾಗಿ ಪರಿತಪಿಸಿದರು, ನೆರವಾದರು.
Specification
Additional information
| book-no | 287 |
|---|---|
| author-name | |
| published-date | 1975 |
| language | Kannada |






