Description
ಇಂಗ್ಲೀಷರನ್ನು ವಿರೋಧಿಸಿ ಆತ್ಮಗೌರವಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಸರ್ವಾರ್ಪಣೆ ಮಾಡಿದ ಕನ್ನಡನಾಡಿನ ವೀರ. ಅನ್ಯಾಯದಿಂದ ಇಂಗ್ಲಿಷರು ವರ್ತಿಸಿದಾಗ ಪ್ರತಿಭಟಿಸಿದ, ಪರಾಕ್ರಮದಿಂದ ಹೋರಾಡಿದ. ಇವನ ವೀರ ಮಾತೆಯೂ ವೀರ ಪತ್ನಿಯೂ ಮಲಪ್ರಭ ನದಿಯನ್ನು ಮೊರೆಹೊಕ್ಕರು. ಬಾಬಾ ಸಾಹೇಬ ಗಲ್ಲಿಗೇರಿದ.
Specification
Additional information
| book-no | 67 |
|---|---|
| author-name | |
| published-date | 1975 |
| language | Kannada |






