Description
ಹಿಂದೂ ಸಮಾಜದಲ್ಲಿ ಅನ್ಯಾಯ, ಶೋಷಣೆ ಹೆಚ್ಚಾಗಿದ್ದ ಕಾಲದಲ್ಲಿ ಜ್ಯೋತಿರಾವ್ ನಿರ್ಭಯವಾಗಿ ಅವುಗಳ ವಿರುದ್ಧ ಹೊರಾಡಿದರು. ಜಾತಿಪದ್ಧತಿಯ ಅನ್ಯಾಯವನ್ನು ಬಯಲಿಗೆಳೆದರು. ದೀನದಲಿತರಿಂದ ಮಹಾತ್ಮ ಎಂದು ಕರೆಸಿಕೊಂಡರು.
Specification
Additional information
| book-no | 96 |
|---|---|
| author-name | |
| published-date | 1980 |
| language | Kannada |






