Description
ಕರ್ನಾಟಕ ಸಿಂಹಾಸನ ಸಂಸ್ಥಾಪನಾಚಾರ್ಯರೆಂದು ಪ್ರಸಿದ್ಧರಾದ ತಪೋಧನರು. ಕನ್ನಡಿಗರು ಹತಾಶರಾಗಿದ್ದ ಕಾಲದಲ್ಲಿ ಅವರಿಗೆ ಧೈರ್ಯವನ್ನು ತಂದುಕೊಟ್ಟು ಹಕ್ಕಬುಕ್ಕರಿಗೆ ಸ್ಫೂರ್ತಿಯಾದರು. ಶೃಂಗೇರಿಯ ಶಾರದಾಪೀಠವನ್ನು ಅಲಂಕರಿಸಿದರು. ತಮ್ಮ ತಪಸ್ಸನ್ನೆಲ್ಲ ವಿಜಯನಗರಕ್ಕೆ ಧಾರೆ ಎರೆದರು.
Specification
Additional information
book-no | 87 |
---|---|
author-name | |
published-date | 1978 |
language | Kannada |