Description
ಧೀರ ಸ್ವಾತಂತ್ರ್ಯ ಹೋರಾಟಗಾರರು. ನೇತಾಜಿ ಸುಭಾಷ್ಚಂದ್ರ ಬೋಸರ ಅಣ್ಣ. ಭಾರತ ಸಂಪೂರ್ಣವಾಗಿ ಸ್ವತಂತ್ರವಾಗಬೇಕು, ಇಲ್ಲಿ ಸಮಾಜವಾದ ಕಾರ್ಯಗತವಾಗಬೇಕು. ಜನಸಾಮಾನ್ಯರ ಕಲೆಣ ಸಾಧಿತವಾಗಬೇಕು ಎಂದು ಹಂಬಲಿಸಿದರು, ದುಡಿದರು. ನಿರ್ಭೀತ ಪ್ರಾಮಾಣಿಕ ದೇಶನಾಯಕ.
Specification
Additional information
| book-no | 283 |
|---|---|
| author-name | |
| published-date | 1979 |
| language | Kannada |






