Description
ಚಿಕ್ಕ ವಯಸ್ಸಿನಿಂದ ದೇವರ ಕಡೆಗೆ ರಾನಡೆಯವರ ಮನಸ್ಸು ಒಲಿಯಿತು. ಅಸಾಧಾರಣ ಬುದ್ಧಿಶಕ್ತಿ, ಅದಕ್ಕೆ ಭೂಷಣವಾದ ವಿನಯ. ಅಧ್ಯಾಪಕರಾಗಿ ನೂರಾರು ಮಂದಿಗೆ ವಿದ್ಯಾದಾನ ಮಾಡಿದರು. ಗುರುವಾಗಿ ಸಾವಿರಾರು ಮಂದಿಗೆ ಮಾರ್ಗದರ್ಶನ ಮಾಡಿದರು.
Specification
Additional information
book-no | 104 |
---|---|
author-name | |
published-date | 1975 |
language | Kannada |