Description
ಸರಳತೆ, ಸೌಜನ್ಯತೆಗಳ ಮೂರ್ತಿ. ದೀನರು ದಲಿತರು ಇವರ ಶೋಷಣೆಯನ್ನು ತಪ್ಪಿಸಲು ದುಡಿದ ಮಹನೀಯರು. ಭಾರತದಲ್ಲಿ ಸಹಕಾರ ಚಳವಳಿ ಇನ್ನೂ ಶೈಶವದಲ್ಲಿದ್ದಾಗ ದಕ್ಷಿಣ ಕನ್ನಡ ಜಿಲೆಯಲ್ಲಿ ಸಾರ್ಥಕ ಸಹಕಾರಿ ಸಂಸ್ಥೆಗಳನ್ನು ಕಟ್ಟಿದರು.
Specification
Additional information
book-no | 374 |
---|---|
author-name | |
published-date | 1980 |
language | Kannada |