Description
ಭಾರತಕ್ಕಿನ್ನೂ ಸ್ವಾತಂತ್ರ್ಯವಿಲ್ಲದಿದ್ದ ಕಾಲದಲ್ಲಿ ಭಾರತೀಯ ಆತ್ಮಗೌರವದ ಮೂರ್ತಿಯಂತೆ ನಡೆದುಕೊಂಡ ದೇಶಭಕ್ತರು. ಜಾತೀಯತೆ ಇವರ ಬಳಿ ಸುಳಿಯುವಂತಿರಲಿಲ್ಲ. ಬ್ರಿಟಿಷರು ಮಾಡಿದ ಅನ್ಯಾಯಗಳನ್ನು ಧೈರ್ಯವಾಗಿ ಪ್ರತಿಭಟಿಸಿದರು. ಪ್ರಾಮಾಣಿಕತೆ, ದಿಟ್ಟತನ, ಸ್ವಾರ್ಥದ ಸೋಂಕಿರದ ದೇಶಾಭಿಮಾನ ಅವರ ಬಾಳನ್ನು ಬೆಳಗಿದವು.
Specification
Additional information
| book-no | 486 |
|---|---|
| author-name | |
| published-date | 1976 |
| language | Kannada |






