
Roll over image to zoom in
ಬಾಲಗಂಗಾಧರ ತಿಲಕ್
₹15.00
Description
‘ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಗರ್ಜಿಸಿದ ಭಾರತದ ಕೇಸರಿ. ದೇಶಕ್ಕಾಗಿ ಶಾಲೆಗಳನ್ನು ಸ್ಥಾಪಿಸಿದರು. ಪತ್ರಿಕೆಗಳನ್ನು ನಡೆಸಿದರು. ದೂರದ ಬರ್ಮಾದ ಮಾಂಡಲೆಯ ಸೆರೆಮನೆಯಲ್ಲಿ ಕೊಳೆತರು. ತಮ್ಮ ದೇಶಬಾಂಧವರನ್ನು ಎಚ್ಚರಿಸುವ ಕಾರ್ಯದಲ್ಲಿ ದೇಹವನ್ನು ಸವೆಸಿದರು. ಕಡೆಯುಸಿರನ್ನೂ ಅರ್ಪಿಸಿದರು.
Specification
Additional information
| book-no | 56 |
|---|---|
| author-name | |
| published-date | 1974 |
| language | Kannada |





