Rashtrotthana Sahitya Books Online: Kannada & English – Buy Books Online
-
₹550.00
₹605.00ಸ್ವಾತಂತ್ರ್ಯವೀರ ಸಾವರ್ಕರ್ ಕುರಿತ ನಮ್ಮ ಸಾಹಿತ್ಯಗಳು
₹550.00₹605.00 -
ಸ್ವಾತಂತ್ರ್ಯ ಹೋರಾಟಗಾರರ ಸರಣಿ: ವಿಶೇಷ ರಿಯಾಯಿತಿಯಲ್ಲಿ ಭಾರತ-ಭಾರತಿ 50 ಪುಸ್ತಕಗಳ ಸೆಟ್
ಪುಸ್ತಕ: ಭಾರತ– ಭಾರತ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಆಗಸ್ಟ್ 15, 2026 ಕ್ಕೆ ನಮ್ಮ ಹೆಮ್ಮೆಯ ಭಾರತ ದೇಶವು ಸ್ವಾತಂತ್ರ್ಯ ಪಡೆದು 79 ವರ್ಷಗಳು ಕಳೆದು 80ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಶುಭ ಸಂದರ್ಭದಲ್ಲಿ, ರಾಷ್ಟ್ರೋತ್ಥಾನ ಸಾಹಿತ್ಯವು ವಿದ್ಯಾರ್ಥಿಗಳಿಗಾಗಿ ವಿಶೇಷ ಕೊಡುಗೆ ನೀಡುತ್ತಿದೆ.
ಶಾಲಾ ಮಕ್ಕಳಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಲು ಹಾಗೂ ಸ್ವಾತಂತ್ರ್ಯೋತ್ಸವದ ಸ್ಪರ್ಧೆಗಳಿಗೆ (ಭಾಷಣ, ಪ್ರಬಂಧ, ಆಶುಭಾಷಣ) ಅವರನ್ನು ಸಜ್ಜುಗೊಳಿಸಲು ಭಾರತ-ಭಾರತಿ ಸರಣಿಯ ‘ಸ್ವಾತಂತ್ರ್ಯ ಮಹನೀಯರು’ 50 ಪುಸ್ತಕಗಳ ಸೆಟ್ ಅನ್ನು ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಈಗಲೇ ಖರೀದಿಸಿ, ನಿಮ್ಮ ಮುಂದಿನ ಪೀಳಿಗೆಗೂ ನಮ್ಮ ಸ್ವಾತಂತ್ರ್ಯ ಯೋಧರ ಸಾಹಸಗಾಥೆಗಳನ್ನು ಪರಿಚಯಿಸಿ.
₹600.00₹750.00 -
ಭುಗಿಲು | 1975–77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದ ಸತ್ಯಕಥೆ
ಪುಸ್ತಕದ ಹೆಸರು: ಭುಗಿಲು
ಸಂಪಾದಕರು: ಹೊ. ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
1975ರ ತುರ್ತುಪರಿಸ್ಥಿತಿಯ ಕರಾಳ ದಿನಗಳು ಮತ್ತು ಸರ್ವಾಧಿಕಾರದ ವಿರುದ್ಧ ಭಾರತೀಯರು ನಡೆಸಿದ ಜನಾಂದೋಲನದ ರೋಚಕ ಸತ್ಯಕಥೆ ‘ಭುಗಿಲು’. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕರ್ನಾಟಕದಲ್ಲಿ ನಡೆದ ಭೂಗತ ಹೋರಾಟದ ಸಮಗ್ರ ದಾಖಲೆಯನ್ನು ಈಗಲೇ Sahitya Books ನಲ್ಲಿ ಖರೀದಿಸಿ.
₹675.00₹750.00ಭುಗಿಲು | 1975–77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದ ಸತ್ಯಕಥೆ
₹675.00₹750.00 -
Dharampal Classics Series 5 Books
DHARAMPAL
₹1,255.00₹1,395.00Dharampal Classics Series 5 Books
₹1,255.00₹1,395.00 -
₹1,520.00
₹1,900.00ಎಸ್. ಆರ್. ರಾಮಸ್ವಾಮಿ ಅವರ ಆಯ್ದ ಇಂಗ್ಲಿಷ್ ಕೃತಿಗಳ ಸಂಪುಟ (4 ಪುಸ್ತಕಗಳ ಸೆಟ್)
₹1,520.00₹1,900.00 -
ಸ್ವಾತಂತ್ರ್ಯ ಹಬ್ಬ | ಸ್ವಾತಂತ್ರ್ಯ ಸಂಬಂಧಿತ ಪುಸ್ತಕಗಳ ಮೇಲೆ ಶೇ 30 ರಷ್ಟು ಡಿಸ್ಕೌಂಟ್
ಭಾರತದ ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ, ವೀರ ಸೇನಾನಿಗಳ ಸಾಹಸಗಾಥೆಗಳು ಹಾಗೂ ದೇಶ ವಿಭಜನೆಯ ಕಥೆಗಳನ್ನು ತಿಳಿಸುವ ಅದ್ಭುತ ಕೃತಿಗಳನ್ನೋದಲು ನಿಮಗಿದು ಸುವರ್ಣಾವಕಾಶ. 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ‘ರಾಷ್ಟ್ರೋತ್ಥಾನ ಸಾಹಿತ್ಯ’ ಮತ್ತು ‘ಸಾಹಿತ್ಯ ಸಿಂಧು ಪ್ರಕಾಶನ’ದ ಆಯ್ದ ದೇಶಭಕ್ತಿ ಹಾಗೂ ಐತಿಹಾಸಿಕ ಪುಸ್ತಕಗಳ ಮೇಲೆ ಶೇ. 30ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.
₹1,572.00₹2,245.00ಸ್ವಾತಂತ್ರ್ಯ ಹಬ್ಬ | ಸ್ವಾತಂತ್ರ್ಯ ಸಂಬಂಧಿತ ಪುಸ್ತಕಗಳ ಮೇಲೆ ಶೇ 30 ರಷ್ಟು ಡಿಸ್ಕೌಂಟ್
₹1,572.00₹2,245.00 -
ಸ್ವಾತಂತ್ರ್ಯ ಹಬ್ಬ | 15 ಪುಸ್ತಕಗಳ ಮೇಲೆ ಶೇ 40ರಷ್ಟು ರಿಯಾಯಿತಿ
ಭಾರತದ ಸ್ವಾತಂತ್ರ್ಯ ಸಂಗ್ರಾಮದ ರೋಚಕ ಹಾದಿ ಹಾಗೂ ವೀರ ಸೇನಾನಿಗಳ ತ್ಯಾಗವನ್ನು ಕಟ್ಟಿಕೊಡುವ 15 ಮೌಲಿಕ ಪುಸ್ತಕಗಳ ಗುಚ್ಛವಿದು. 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕಾಗಿ, ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಾಹಿತ್ಯ ಸಿಂಧು ಪ್ರಕಾಶನದ ಈ ಆಯ್ದ ಕೃತಿಗಳ ಮೇಲೆ ಶೇ 40ರಷ್ಟು ವಿಶೇಷ ರಿಯಾಯಿತಿ ಲಭ್ಯವಿದೆ. ನಮ್ಮ ದೇಶದ ಕಥೆಯನ್ನು ನಾವು ಓದೋಣ, ಮುಂದಿನ ಪೀಳಿಗೆಗೂ ದಾಟಿಸೋಣ.
₹1,674.00₹2,790.00ಸ್ವಾತಂತ್ರ್ಯ ಹಬ್ಬ | 15 ಪುಸ್ತಕಗಳ ಮೇಲೆ ಶೇ 40ರಷ್ಟು ರಿಯಾಯಿತಿ
₹1,674.00₹2,790.00 -
₹4,200.00
₹6,000.00ನಾಡೋಜ ಎಸ್.ಆರ್. ರಾಮಸ್ವಾಮಿ ಅವರ 32 ಪುಸ್ತಕಗಳ ಸೆಟ್
₹4,200.00₹6,000.00
