• ನಾನೂ ಕಾಫಿರ | Naanu Kafir Kannada Book | Dr Sudhakara Hosalli | Ambedkar Hindutva Analysis

    ಪುಸ್ತಕದ ಹೆಸರು: ನಾನೂ ಕಾಫಿರ (ಬಾಬಾ ಸಾಹೇಬರ ಹಿಂದುತ್ವ ಕಥನ)
    ಲೇಖಕರು: ಡಾ. ಸುಧಾಕರ ಹೊಸಳ್ಳಿ

    ‘ನಾನೂ ಕಾಫಿರ’ ಕೃತಿಯು ಬಾಬಾ ಸಾಹೇಬರು ವಸ್ತುನಿಷ್ಠವಾಗಿ ಮಾಡಿದ ಸಂಶೋಧನೆಯ ಫಲವಾಗಿ ದೊರಕಿದ ಇಸ್ಲಾಮಿನ ಮತಾಂಧತೆಯ ಚಿತ್ರಣವನ್ನು ಸಮಗ್ರವಾಗಿ ಕಟ್ಟಿಕೊಟ್ಟಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಸದೀಯ ಪ್ರಜಾಸತ್ತೆಗೆ ಸೋಲುಂಟಾದರೆ ದಂಗೆ, ಅರಾಜಕತೆ ಮತ್ತು ಕಮ್ಯುನಿಸಮ್‌ನಲ್ಲೇ ಅದು ಪರ್ಯವಸಾನವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಅಂದರೆ ಕಮ್ಯುನಿಸಂ, ಕಮ್ಯುನಿಸ್ಟರು ಅತ್ಯಂತ ಅಪಾಯಕಾರಿ ಎಂದೇ ಅವರು ಪರಿಗಣಿಸಿದ್ದರು. ಆದಾಗ್ಯೂ ಸ್ವಯಂ ಘೋಷಿತ ಬುದ್ಧಿಜೀವಿಗಳು ಮತ್ತು ಎಡಪಂಥೀಯರು ಹಾಗೂ ಜಿಹಾದಿ ಮನಸ್ಥಿತಿಯವರನ್ನು ಶಾಂತಿ ಪ್ರಿಯರೆಂದು ಮತ್ತು ಸನಾತನ ಧರ್ಮೀಯರನ್ನು ಕೋಮುವಾದಿಗಳೆಂದು ಬಿಂಬಿಸುವ ಷಡ್ಯಂತ್ರ ನಡೆದೇ ಇದೆ.

Main Menu