Description
ಸರಳತೆ, ಸೌಜನ್ಯತೆಗಳ ಮೂರ್ತಿ. ದೀನರು ದಲಿತರು ಇವರ ಶೋಷಣೆಯನ್ನು ತಪ್ಪಿಸಲು ದುಡಿದ ಮಹನೀಯರು. ಭಾರತದಲ್ಲಿ ಸಹಕಾರ ಚಳವಳಿ ಇನ್ನೂ ಶೈಶವದಲ್ಲಿದ್ದಾಗ ದಕ್ಷಿಣ ಕನ್ನಡ ಜಿಲೆಯಲ್ಲಿ ಸಾರ್ಥಕ ಸಹಕಾರಿ ಸಂಸ್ಥೆಗಳನ್ನು ಕಟ್ಟಿದರು.
Specification
Additional information
| book-no | 374 |
|---|---|
| author-name | |
| published-date | 1980 |
| language | Kannada |






