Description
ಹಿಂದಿನ ಮೈಸೂರು ಸಂಸ್ಥಾನದ ಬಹು ಸಮರ್ಥ ದಿವಾನರು. ಕಾಗದದ ಕಾರ್ಖಾನೆ, ಸಕ್ಕರೆ ಕಾರ್ಖಾನೆ ಮೊದಲೆದ ಕಾರ್ಖಾನೆಗಳ ಮತ್ತು ಕಣ್ಣಿಗೆ ಹಬ್ಬವಾದ ಬೃಂದಾವನದ ನಿರ್ಮಾಪಕರು. ಸಂಸ್ಥಾನದ ಸಮೃದ್ಧಿ, ಸೊಬಗುಗಳಿಗಾಗಿ ಬಾಳನ್ನೆ ಮುಡಿಪಾಗಿಟ್ಟರು.
Specification
Additional information
| book-no | 321 |
|---|---|
| author-name | |
| published-date | 1974 |
| language | Kannada |






