Description
ಹಿರಿಯ ಶಿವಭಕ್ತರು. ಹದಿನಾರನೆಯ ವಯಸ್ಸಿಗೇ ವಿದ್ವಾಂಸರೆಂದು ಕೀರ್ತಿ ಪಡೆದರು. ಮಧುರೆಯ ಪಾಂಡ್ಯ ರಾಜನ ಮಂತ್ರಿಯಾದರು. ಭಗವಂತನ ಕಾರುಣ್ಯದ ಅನುಭವವಾಗಿ ಅಧಿಕಾರ, ಐಶ್ವರ್ಯ ಎಲ್ಲವನ್ನೂ ತ್ಯಜಿಸಿ ಭಗವಂತನ ಸೇವಕರಾದರು. ಸುಂದರವಾದ ಹಾಡುಗಳನ್ನು ರಚಿಸಿದ್ದಾರೆ.
Specification
Additional information
| book-no | 405 |
|---|---|
| author-name | |
| published-date | 1978 |
| language | Kannada |






