-
-
Karantara Suliyalli Kannada Book | ಕಾರಂತರ ಸುಳಿಯಲ್ಲಿ | Life of Dr. Shivarama Karanth
ಹೆಸರು: ಕಾರಂತರ ಸುಳಿಯಲ್ಲಿ
ಲೇಖಕರು: ಉಲ್ಲಾಸ ಕಾರಂತ, ಮಾಲವಿಕಾ ಕಪೂರ, ಕ್ಷಮಾ ರಾವ್
ಕನ್ನಡಕ್ಕೆ: ವಿಶ್ವೇಶ್ವರ ಭಟ್ಒಬ್ಬ ತಂದೆಯಾಗಿ ಕಾರಂತರು ಹೇಗಿದ್ದರು ಎಂಬುದನ್ನು ಅವರ ಮಕ್ಕಳ ಕಣ್ಣಿನಿಂದ ನೋಡುವ ಅಪರೂಪದ ಪ್ರಯತ್ನ ಕಾರಂತರ ಸುಳಿಯಲ್ಲಿ ಪುಸ್ತಕದಲ್ಲಿದೆ. ಕಾರಂತರು ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ’, ‘ಸ್ಮೃತಿಪಟಲದಿಂದ (1, 2, 3)’ ಕೃತಿಗಳಲ್ಲಿ ತಮ್ಮನ್ನು ತಾವೇ ತೆರೆದುಕೊಂಡಿದ್ದಾರೆ. ಆದರೆ ‘ಕಾರಂತರ ಸುಳಿಯಲ್ಲಿ’ ಅವರ ಮಕ್ಕಳು ತಮ್ಮ ಬಾಲ್ಯದ ದಿನಗಳು, ತಂದೆಯೊಂದಿಗಿನ ಒಡನಾಟ, ತಾಯಿಯ ವ್ಯಕ್ತಿತ್ವ ಮತ್ತು ಅವರ ಮನೆಯ ಪರಿಸರವನ್ನು ಅತ್ಯಂತ ಆಪ್ತವಾಗಿ ಚಿತ್ರಿಸಿದ್ದಾರೆ. ಈ ಕೃತಿಯಲ್ಲಿ ತಾಯಿ ಲೀಲಾ, ಕಾರಂತರ ವ್ಯಕ್ತಿತ್ವವನ್ನು ರೂಪುಗೊಳ್ಳಲು ಹೇಗೆ ನೆರವಾದರು ಮತ್ತು ಅದಕ್ಕಾಗಿ ಎಷ್ಟು ಶ್ರಮಿಸಿದರು ಎಂಬುದು ಹೃದಯಸ್ಪರ್ಶಿಯಾಗಿ ತೆರೆದುಕೊಂಡಿದೆ.
₹395.00 -
-
-
ಸಾವರ್ಕರ್ – ಹಿಂದುತ್ವದ ಜನಕನ ನಿಜಕತೆ
ವೈಭವ್ ಪುರಂದರೆ – ಕನ್ನಡಕ್ಕೆ ಬಿ ಎಸ್ ಜಯಪ್ರಕಾಶ ನಾರಾಯಣs
₹380.00ಸಾವರ್ಕರ್ – ಹಿಂದುತ್ವದ ಜನಕನ ನಿಜಕತೆ
₹380.00 -
ಯಾವುದು ಚರಿತ್ರೆ ?
ಎಂ ವಿ ಆರ್ ಶಾಸ್ತ್ರಿ – ಬಾಬು ಕೃಷ್ಣಮೂರ್ತಿ
₹375.00₹395.00ಯಾವುದು ಚರಿತ್ರೆ ?
₹375.00₹395.00 -
A Literary Luminary – Critical Appreciation of S. L. Bhyrappa’s Novels
A Literary Luminary explores the literary universe of Dr. S. L. Bhyrappa (1931–2025)—India’s foremost novelist whose 24 works have influenced generations. This English critique by Prof. L. V. Shanthakumari combines Indian philosophical concepts and Western literary theories to offer deep insights into Bhyrappa’s novels.
₹360.00₹400.00 -
-
-
₹360.00
₹400.00ಸಮನ್ವಯ(ಭಾರತೀಯ ವಾಙ್ಮಯ ಪರಂಪರೆ:ಒಂದು ಪ್ರವೇಶಿಕೆ)
₹360.00₹400.00 -
Shop By Category













