-
-
-
-
-
-
-
ಶ್ರೀಗಂಧದ ಸಂಸಾರ
ಗಣಪತಿ ಪುಂಡಲೀಕ ಮಾಫ್ಸೆಕರರ ಆತ್ಮವೃತ್ತಾಂತ
ನಿರೂಪಣೆ: ದಿವಾಕರ ಹೆಗಡೆ₹90.00₹100.00ಶ್ರೀಗಂಧದ ಸಂಸಾರ
₹90.00₹100.00 -
-
-
-
ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ | ಮಂಜುನಾಥ ಅಜ್ಜಂಪುರ
ಪುಸ್ತಕದ ಹೆಸರು: ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ ಇತಿಹಾಸ
ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಕಳೆದ ಒಂದು ಶತಮಾನದಿಂದ ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿಗಳಿಂದ ವಿಕೃತಗೊಂಡಿರುವ ಭಾರತದ ಇತಿಹಾಸವನ್ನು ನೈಜ ಸಾಕ್ಷ್ಯಾಧಾರಗಳು, ಶಿಲಾ ಶಾಸನಗಳು ಹಾಗೂ ಆಸ್ಥಾನ ಇತಿಹಾಸಕಾರರ ದಾಖಲೆಗಳ ಮೂಲಕ ಮರುಕಟ್ಟುವ ಮಹತ್ವದ ಕೃತಿ ‘ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ’. ಮಂಜುನಾಥ ಅಜ್ಜಂಪುರ ಅವರು ರಚಿಸಿರುವ ಈ ಪುಸ್ತಕವು, ನಮ್ಮದು ಸೋತ ಸಮಾಜವಲ್ಲ, ಬದಲಾಗಿ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೇಷ್ಠ ಸಂಸ್ಕೃತಿ ಎಂಬುದನ್ನು ಸತ್ಯದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ.
₹90.00₹100.00ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ | ಮಂಜುನಾಥ ಅಜ್ಜಂಪುರ
₹90.00₹100.00 -
-
-
Shop By Category












