-
-
-
Karantara Suliyalli Kannada Book | ಕಾರಂತರ ಸುಳಿಯಲ್ಲಿ | Life of Dr. Shivarama Karanth
ಹೆಸರು: ಕಾರಂತರ ಸುಳಿಯಲ್ಲಿ
ಲೇಖಕರು: ಉಲ್ಲಾಸ ಕಾರಂತ, ಮಾಲವಿಕಾ ಕಪೂರ, ಕ್ಷಮಾ ರಾವ್
ಕನ್ನಡಕ್ಕೆ: ವಿಶ್ವೇಶ್ವರ ಭಟ್ಒಬ್ಬ ತಂದೆಯಾಗಿ ಕಾರಂತರು ಹೇಗಿದ್ದರು ಎಂಬುದನ್ನು ಅವರ ಮಕ್ಕಳ ಕಣ್ಣಿನಿಂದ ನೋಡುವ ಅಪರೂಪದ ಪ್ರಯತ್ನ ಕಾರಂತರ ಸುಳಿಯಲ್ಲಿ ಪುಸ್ತಕದಲ್ಲಿದೆ. ಕಾರಂತರು ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ’, ‘ಸ್ಮೃತಿಪಟಲದಿಂದ (1, 2, 3)’ ಕೃತಿಗಳಲ್ಲಿ ತಮ್ಮನ್ನು ತಾವೇ ತೆರೆದುಕೊಂಡಿದ್ದಾರೆ. ಆದರೆ ‘ಕಾರಂತರ ಸುಳಿಯಲ್ಲಿ’ ಅವರ ಮಕ್ಕಳು ತಮ್ಮ ಬಾಲ್ಯದ ದಿನಗಳು, ತಂದೆಯೊಂದಿಗಿನ ಒಡನಾಟ, ತಾಯಿಯ ವ್ಯಕ್ತಿತ್ವ ಮತ್ತು ಅವರ ಮನೆಯ ಪರಿಸರವನ್ನು ಅತ್ಯಂತ ಆಪ್ತವಾಗಿ ಚಿತ್ರಿಸಿದ್ದಾರೆ. ಈ ಕೃತಿಯಲ್ಲಿ ತಾಯಿ ಲೀಲಾ, ಕಾರಂತರ ವ್ಯಕ್ತಿತ್ವವನ್ನು ರೂಪುಗೊಳ್ಳಲು ಹೇಗೆ ನೆರವಾದರು ಮತ್ತು ಅದಕ್ಕಾಗಿ ಎಷ್ಟು ಶ್ರಮಿಸಿದರು ಎಂಬುದು ಹೃದಯಸ್ಪರ್ಶಿಯಾಗಿ ತೆರೆದುಕೊಂಡಿದೆ.
₹395.00 -
-
-
ಭಾರತದ ಧೀರ ಚೇತನಗಳು
ವಿಕ್ರಮ್ ಸಂಪತ್
ಕನ್ನಡಕ್ಕೆ:ಎಲ್ ವಿ ಶಾಂತಕುಮಾರಿ₹400.00₹450.00ಭಾರತದ ಧೀರ ಚೇತನಗಳು
₹400.00₹450.00 -
ಮೋದಿ & ಇಂಡಿಯಾ 2024 ಮತ್ತು ಭಾರತದ ಭವಿತವ್ಯ
ರಾಹುಲ್ ಶಿವಶಂಕರ್
ಸಿದ್ಧಾರ್ಥ ತಾಲ್ಯ
ಕನ್ನಡಕ್ಕೆ – ರಮೇಶ ದೊಡ್ಡಪುರ₹400.00₹449.00ಮೋದಿ & ಇಂಡಿಯಾ 2024 ಮತ್ತು ಭಾರತದ ಭವಿತವ್ಯ
₹400.00₹449.00 -
ಔಶನಸ ಚಾಣಕ್ಯ – ಸದ್ಯೋಜಾತ ಭಟ್ಟ | Aushanasa Chanakya by Sadyojatha Bhatta
ಪ್ರಖ್ಯಾತ ಲೇಖಕ ಸದ್ಯೋಜಾತ ಭಟ್ಟ ಅವರ ಲೇಖನಿಯಲ್ಲಿ ಮೂಡಿಬಂದ ಚಾಣಕ್ಯನ ಚತುರತೆ ಮತ್ತು ರಾಷ್ಟ್ರಭಕ್ತಿಯ ಮಹಾಗಾಥೆ. Explore the profound political vision and national security strategies of Acharya Chanakya, penned by Sadyojatha Bhatta. This book, “Aushanasa Chanakya”, covers the strategic shifts in Magadha and Takshashila. Available now at SahityaBooks.com.
₹400.00 -
ಶ್ರೀ ರಾಮಾಯಣದ ಮಹಾಪ್ರಸಂಗಗಳು
ಡಾ|| ಕೆ ಎಸ್ ನಾರಾಯಣಾಚಾರ್ಯ
₹405.00₹450.00ಶ್ರೀ ರಾಮಾಯಣದ ಮಹಾಪ್ರಸಂಗಗಳು
₹405.00₹450.00 -
-
-
-
Shop By Category














