-
ಇತಿಹಾಸದ ಸೆರಗು: ಪರಾಮರ್ಶ ಪ್ರಬಂಧಗಳು | Ithihasada Seragu by S.R. Ramaswamy
ಖ್ಯಾತ ಲೇಖಕರಾದ ನಾಡೋಜ ಎಸ್.ಆರ್. ರಾಮಸ್ವಾಮಿ ಅವರು ರಚಿಸಿರುವ “ಇತಿಹಾಸದ ಸೆರಗು” ಕೇವಲ ಗತಕಾಲದ ಶುಷ್ಕ ವರದಿಯಲ್ಲ; ಇದು ಭವಿಷ್ಯಕ್ಕೆ ದಾರಿದೀಪವಾಗಬಲ್ಲ ವಿಶ್ಲೇಷಣಾತ್ಮಕ ಪ್ರಬಂಧಗಳ ಅದ್ಭುತ ಸಂಕಲನ. ಚಾಣಕ್ಯನ ಅರ್ಥಶಾಸ್ತ್ರದಿಂದ ಹಿಡಿದು, ಕೃಷ್ಣದೇವರಾಯನ ಸಾರ್ವಭೌಮತೆ, ಬ್ರಿಟಿಷರ ದಮನನೀತಿ ಹಾಗೂ ಸ್ವಾತಂತ್ರ್ಯೋತ್ತರ ಭಾರತದ ರಾಜ್ಯಾಂಗ ವಿನ್ಯಾಸದವರೆಗಿನ ಅನೇಕ ಐತಿಹಾಸಿಕ ಘಟ್ಟಗಳನ್ನು ಹೊಸ ದೃಷ್ಟಿಕೋನದಿಂದ ಪರಾಮರ್ಶಿಸುವ ಕೃತಿ ಇದು.
₹198.00₹220.00 -
ಭಾರತ ದರ್ಶನ
ಪುಸ್ತಕದ ಹೆಸರು: ಭಾರತ ದರ್ಶನ
ಲೇಖಕರು: ಬಿ.ವಿ. ವಿದ್ಯಾನಂದ ಶೆಣೈ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಕಡಲತಡಿಯಿಂದ ಭರತಖಂಡವನ್ನು ಸುದೃಢ-ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯೇ ಮೈತಳೆದಂಥ ಮಹಾಪುರುಷರು, ಜ್ಞಾನ, ಶೌರ್ಯಗಳನ್ನು ಮೆರೆದ ವನಿತೆಯರು …. ಎಲ್ಲರೂ ನಮ್ಮ ನಾಡಿನ ಉತ್ತುಂಗತೆಯ ಪ್ರತೀಕಗಳು. ಇಂತಹ ಮಹಾನ್ ರಾಷ್ಟ್ರೀಯ ಜೀವನಾಡಿಯ ಪರಿಚಯವೇ ’ಭಾರತ ದರ್ಶನ’.₹225.00₹250.00ಭಾರತ ದರ್ಶನ
₹225.00₹250.00
Shop By Category

